Smt. Sudha Murthy madam started new project in Hubli School. ಶ್ರೀಮತಿ ಸುಧಾಮೂರ್ತಿ ಯವರು ಹುಬ್ಬಳ್ಳಿಯಲ್ಲಿ ಶಾಲೆಯನ್ನು ನವೀಕರಣ ಹಾಗೂ ಹೊಸ ಕಟ್ಟಡಕ್ಕೆ ಭೂಮಿ ಪೂಜೆಯನ್ನು ತಮ್ಮ ಗುರುಗಳ ಕೈಯಿಂದಲೇ ನೆರವೇರಿಸಿದರು.

ಶ್ರೀಮತಿ ಸುಧಾಮೂರ್ತಿ ಯವರು ಹುಬ್ಬಳ್ಳಿಯಲ್ಲಿ ತಾವು ಓದಿದ ಬಾಲಕಿಯರ ಶಾಲೆಯನ್ನು ನವೀಕರಣ ಗೊಳಿಸುವುದರ ಜೊತೆಗೆ ಹೊಸ ಕಟ್ಟಡವನ್ನು ಕಟ್ಟಿಸಲು ಭೂಮಿ ಪೂಜೆಯನ್ನು ತಮಗೆ ಪಾಠ ಕಲಿಸಿದ ಗುರುಗಳ ಕೈಯಿಂದಲೇ ನೆರವೇರಿಸಿದರು. ಈ ಕಾರ್ಯ ನಿಜಕ್ಕೂ ಶ್ಲಾಘನೀಯ ವಾದದ್ದು. ಇಂತಹ ಮಹತ್ಕಾರ್ಯ ಗಳಿಂದಲೇ ಸುಧಾಮೂರ್ತಿ ಅಮ್ಮನವರು ಎಲ್ಲರ ಪ್ರೀತಿಗೆ ಗೌರವಗಳಿಗೆ ಪಾತ್ರರಾಗಿದ್ದಾರೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor