ಭಾರತ ದೇಶ ಅನೇಕತೆಯಲ್ಲಿ ಏಕತೆ ಹೊಂದಿ ಒಗ್ಗಟ್ಟಾಗಿದೆ ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ 76ನೇ ಗಣ ರಾಜ್ಯೋತ್ಸವ ಆಚರಣೆ

ಭಾರತ ದೇಶ ಅನೇಕತೆಯಲ್ಲಿ ಏಕತೆ ಹೊಂದಿ ಒಗ್ಗಟ್ಟಾಗಿದೆ. ವಿಜಯನಗರದ ವಿಧಾನಸಭಾ ಕ್ಷೇತ್ರದ ಚಂದ್ರಾ ಬಡಾವಣೆಯಲ್ಲಿರುವ ರಾಷ್ಟ್ರಪಿತ ಮಹಾತ್ಮಾ ಗಾಂಧಿವೃತ್ತದಲ್ಲಿ 76ನೇ ಗಣರಾಜ್ಯೋತ್ಸವ ಸಮಾರಂಭ ಜರುಗಿತು. ಈ ಸಮಾರಂಭದಲ್ಲಿ ಮಾಜಿ ಸಚಿವರು ಹಾಗೂ ಶಾಸಕರಾದ ಎಂ. ಕೃಷ್ಣಪ್ಪ, ಮಾಜಿ ರಾಜ್ಯಸಭಾ ಸದಸ್ಯರಾದ ಡಾll … Read More

X Prime Minister Manmohan singh is no more. ಸಜ್ಜನ, ಮಿತುಭಾಷಿ, ಸರಳ ವ್ಯಕ್ತಿತ್ವ, ಸೌಮ್ಯ ಸ್ವಭಾವದ, ಆರ್ಥಿಕ ತಂತ್ರಜ್ಞ, ಗೌರವಾನ್ವಿತ ನಾಯಕ, ಮಾಜಿ ಪ್ರಧಾನಿ , ಡಾ,, ಮನಮೋಹನ್ ಸಿಂಗ್ ರವರು 92ನೇ ವಯಸ್ಸಿನ ಮುಸ್ಸಂಜೆಯಲ್ಲಿ ಪಅಸ್ತಂಗತರಾಗಿದ್ದಾರೆ.

ಆರ್ಥಿಕ ಸುಧಾರಣೆಗಳ ಹರಿಕಾರ, ಭಾರತದ 14ನೇ ಮಾಜೀ ಪ್ರಧಾನಿ ಮನಮೋಹನ್ ಸಿಂಗ್ ವಿದಾಯ. ಮನಮೋಹನಸಿಂಗ್ ಅವರು ಸೆಪ್ಟೆಂಬರ್ 26 1932ರಲ್ಲಿ ಅವಿಭಜಿತ ಭಾರತದ ಪಂಜಾಬ್ ಗಾಹ್ ಗ್ರಾಮದಲ್ಲಿ ಜನಿಸದರು. ಭಾರತ ವಿಭಾಗವಾಗುವ ಮುನ್ನ ಸ್ವತಂತ್ರ ಪೂರ್ವದಲ್ಲಿ ಗುರುಮುಖ್ ಸಿಂಗ್ ಮತ್ತು ಅಮೃತ್ … Read More

Nada Prabhu Kempegowda515th birthday celebration. ನಾಡಪ್ರಭು ಶ್ರೀ ಕೆಂಪೇಗೌಡ ರವರ 515 ನೇ ಜಯಂತೋತ್ಸವವನ್ನು ವಿಜಯನಗರ ಶಾಸಕರಾದ ಎಂ. ಕೃಷ್ಣಪ್ಪನವರಿಂದ ಆಚರಣೆ.

ನಾಡಪ್ರಭು, ಬೆಂಗಳೂರು ನಿರ್ಮಾತೃ ಶ್ರೀ ಕೆಂಪೇಗೌಡ ರವರ 515 ನೇ ಜಯಂತೋತ್ಸವ ಪ್ರಯುಕ್ತ ವಿಜಯನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಂ ಕೃಷ್ಣಪ್ಪ ರವರು ಅತ್ತಿಗುಪ್ಪೆ ವಾರ್ಡ್ ವ್ಯಾಪ್ತಿಯ ಸುಬ್ಬಣ್ಣ ಗಾರ್ಡನ್ ಮುಖ್ಯ ರಸ್ತೆಯಲ್ಲಿ ಇರುವ ಶ್ರೀ ಕೆಂಪೇಗೌಡ ಪ್ರತಿಮೆಗೆ ಮಾಲಾರ್ಪಣೆ … Read More

Karnataka Loka Sabha election 2024 wind by Dr. Manjunath Bengaluru rural constituency. ಕರ್ನಾಟಕ ಲೋಕಸಭಾ ಚುನಾವಣೆ 2024ರ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಾರಿ ಮತಗಳಿಂದ ಜಯಬೇರಿ ಬಾರಿಸಿ ವಿಜಯದ ಗದ್ದುಗೆಗೇರಿದ ಡಾ, ಮಂಜುನಾಥ್.

Karnataka Lok Sabha election 2024 wind by Dr. Manjunath Bengaluru rural constituency. ಕರ್ನಾಟಕ ಲೋಕಸಭಾ ಚುನಾವಣೆ 2024ರ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಾರಿ ಮತಗಳಿಂದ ಜಯಬೇರಿ ಬಾರಿಸಿ ವಿಜಯದ ಗದ್ದುಗೆಗೇರಿದ ಡಾ, ಮಂಜುನಾಥ್.

Karnataka Lok Sabha election 2024 wind by V. Somanna Tumakuru constituency. ಕರ್ನಾಟಕ ಲೋಕಸಭಾ ಚುನಾವಣೆ 2024ರ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಲ್ಲಿ ಬಾರಿ ಮತಗಳಿಂದ ಜಯಬೇರಿ ಬಾರಿಸಿದ ವಿ. ಸೋಮಣ್ಣ.

ಕರ್ನಾಟಕ ಲೋಕಸಭಾ ಚುನಾವಣೆ 2024ರ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಲ್ಲಿ ಬಾರಿ ಮತಗಳಿಂದ ಜಯಬೇರಿ ಬಾರಿಸಿದ ವಿ. ಸೋಮಣ್ಣ

ಕೆರಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಿಷಭ್ ಶೆಟ್ಟಿ ಮತದಾನ .

ಕೆರಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಿಷಭ್ ಶೆಟ್ಟಿ ಮತದಾನ . ಖ್ಯಾತ ನಟ, ನಿರ್ದೇಶಕ ಹಾಗೂ ನಿರ್ಮಾಪಕ ರಿಷಭ್ ಶೆಟ್ಟಿ ಕುಂದಾಪುರ ಜಿಲ್ಲೆಯ ಕೆರಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ಮಾಡಿದರು .

“ರಾಣಿ ಬೆನ್ನೂರಿನಲ್ಲಿ ಬಿ.ಸಿ. ಪಾಟೀಲ್ ರವರು ಅಮಿತ್ ಶಾ ಅವರೊಂದಿಗೆ ರೋಡ್ ಶೋ”

“ರಾಣೆಬೆನ್ನೂರಿನಲ್ಲಿ ಅಮಿತ್ ಶಾ ಅವರೊಂದಿಗೆ ರೋಡ್ ಶೋ ಕಾರ್ಯಕ್ರಮ” ಅಮಿತ್ ಶಾ, ಸನ್ಮಾನ್ಯ ಶ್ರೀ ಬಸವರಾಜ್ ಬೊಮ್ಮಾಯಿ ಹಾಗೂ ರಾಣೆಬೆನ್ನೂರು ಮಾಜಿ ಶಾಸಕರಾದ ಅರುಣ್ ಕುಮಾರ್ ಪೂಜಾರ ಹಾಗೂ ಬಿಜೆಪಿ ಕಾರ್ಯಕರ್ತರೊಂದಿಗೆ ಬಿ.ಸಿ. ಪಾಟೀಲರು ಬೃಹತ್ ರೋಡ್ ಶೋ ನಡೆಸಿದರು.

Vote for India “ಮತ ಹಾಕಿದವನೇ ಶ್ರೀಮಂತ” ಬೇಜವಾಬ್ಧಾರಿ ಬೇಡ ಮೊದಲು ಮತದಾನ ಮಾಡಿ ಸಮೃದ್ಧ ಭಾರತ ಕಟ್ಟಲ ನೆರವಾಗಿ.#voteforindia #vcnmanjurajsurya

ಬೇಜವಾಬ್ಧಾರಿ ಬೇಡ ಮೊದಲು ಮತದಾನ ಮಾಡಿ ಸಮೃದ್ಧ ಭಾರತ ಕಟ್ಟಲ ನೆರವಾಗಿ. ಚುನಾವಣೆ ಬಂತು ಅಂದ್ರೆ ಟ್ರಿಪ್ ಹೋಗ್ಬೇಡಿ, ಊರು ಸುತ್ತೋಕೆ ಯಾವಾಗ ಬೇಕಾದ್ರು ಹೋಗಬಹುದು ಆದ್ರೆ ಈಗ ನಾವು ಮತ ಚಲಾಯಿಸದೇ ಸುಮ್ಮನಿದ್ರೆ ದೇಶಕ್ಕೆ ಒಳ್ಳೆಯ ನಾಯಕನ ಆರಿಸುವ ಅವಕಾಶ … Read More

ಶಾಸಕರಾದ ಶ್ರೀ ಎಂ ಕೃಷ್ಣಪ್ಪ ಹಾಗೂ ಪ್ರಿಯಕೃಷ್ಣ ರವರಿಂದ ಮತ ಚಲಾವಣೆ

ಇಂದು ಬೆಳಿಗ್ಗೆ 9 ಗಂಟೆಗೆ ವಿಜಯನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಂ ಕೃಷ್ಣಪ್ಪ ರವರು, ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಪ್ರಿಯಕೃಷ್ಣ ರವರು ಹಾಗೂ ಯುವ ಮುಖಂಡರಾದ ಶ್ರೀ ಪ್ರದೀಪ್ ಕೃಷ್ಣಪ್ಪ ರವರು ಕುಟುಂಬ ಸಮೇತರಾಗಿ ಹೋಲಿ ಏಂಜಲ್ಸ್ … Read More

Mahendra munnoth Election Song Released. ‘ಓ ಭಾರತ ಮಾತೆಯ ಮಕ್ಕಳೇ ಕೇಳಿ ಕಿವಿ ಮಾತು’

‘ಓ ಭಾರತ ಮಾತೆಯ ಮಕ್ಕಳೇ ಕೇಳಿ ಕಿವಿ ಮಾತು’ ನಟ, ನಿರ್ಮಾಪಕ, ಗೋಪ್ರೇಮಿ ಹಾಗೂ ಸಮಾಜ ಸೇವಕ ಮಹೇಂದ್ರ ಮುನ್ನೋತ್ ಪ್ರತೀಬಾರಿ ಸಾಮಾಜಿಕ ಚಿಂತನೆಯ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ.ಈಗ ಮತದಾನ ನಮ್ಮೆಲ್ಲರ ಹಕ್ಕು ಮರೆಯದೇ‌ ಮತದಾನ ಮಾಡಿ ಉತ್ತಮ ನಾಗರೀಕರಾಗಿ ಎನ್ನುವ … Read More

×

Hello!

Contact our editor through WhatsApp or email us kannadacinemaloka@gmail.com

× Contact Editor